tag:blogger.com,1999:blog-35286152.post8500249264031041105..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ೨೦೦೭-೦೮ ರಣಜಿ ಋತುವಿನಲ್ಲಿ ಕರ್ನಾಟಕರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger1125tag:blogger.com,1999:blog-35286152.post-49594045227376164852008-01-09T18:47:00.000+05:302008-01-09T18:47:00.000+05:30ರಾಜೇಶ ನಾಯ್ಕರೇ ಈ ಋತುವಿನ ಕರ್ನಾಟಕದ ರಣಜಿ ಯಾತ್ರೆಯನ್ನು ಪ...ರಾಜೇಶ ನಾಯ್ಕರೇ ಈ ಋತುವಿನ ಕರ್ನಾಟಕದ ರಣಜಿ ಯಾತ್ರೆಯನ್ನು ಪೂರ್ಣವಾಗಿ ವಿಶ್ಲೇಷಿಸಿದ್ದಕ್ಕೆ ಧನ್ಯವಾದಗಳು. <BR/>ನನಗೆ ಕರ್ನಾಟಕ ರಣಜಿ ತಂಡದ ಈ ವರ್ಷದ ಸಾಧನೆಯ ನಂತರ ನನ್ನ ಮನದಲ್ಲಿ ಕೆಲವು ಪ್ರಶ್ನೆಗಳೆದ್ದಿವೆ. ತುಂಬಾ ನಿಧಾನವಾಗಿ ಆಡುವ ಯೆರೇಗೌಡರನ್ನು ಬಿಟ್ಟು ಯಾರಾದರನ್ನು ಹೊಸಬರನ್ನು ಯಾಕೇ ನಾಯಕರನ್ನಾಗಿ ಮಾಡಬಾರದು? ಇತ್ತೀಚೆಗಷ್ಟೆ ಕ್ರಿಕೆಟನಿಂದ ನಿವೃತ್ತರಾದ ವಿಜಯ ಭಾರದ್ವಾಜರನ್ನು ಬಿಟ್ಟು ಬೇರೆ ತರಬೇತುದಾರರು ಕರ್ನಾಟಕಕ್ಕೆ ಸಿಗಲಿಲ್ಲವೇ? ಅನೇಕ ತಂಡಗಳಲ್ಲಿ ೨೦ ವರ್ಷಕ್ಕಿಂತ ಕಡಿಮೆಯಿರುವ ಅನೇಕರು ಕಾಣಿಸಿಕೊಳ್ಳುತ್ತಿದ್ದಾರೆ, ನಮ್ಮಲ್ಲಿ ಏಕೆ ಇನ್ನು ಸುನೀಲ್ ಜೋಶಿ ಮತ್ತು ಯೆರೆಗೌಡರನ್ನೇ ಅವಲಂಬಿಸಿದ್ದಾರೆ. ಭಾಗವತ ಚಂದ್ರಶೇಖರರ ನಂತರ ಅನಿಲ್ ಕುಂಬ್ಳೆ ರೂಪದಲ್ಲಿ ಒಳ್ಳೆಯ ಲೆಗ್ ಸ್ಪಿನ್ನೆರರನ್ನು ಕರ್ನಾಟಕ ಸುಮಾರು ೧೦ ವರ್ಷಗಳ ನಂತರ ಕಂಡಿತು, ಮುಂದಿನ ಕುಂಬ್ಳೆ, ಚಂದ್ರಶೇಖರರನ್ನು ಕಾಣಲು ಇನ್ನು ೧೦ ವರ್ಷ ಕಾಯಬೇಕೋ? ಹೊಸ ಪ್ರತಿಭೆಗಳನ್ನು ಕಂಡುಹಿಡಿಯಲು, ಇರುವ ಪ್ರತಿಭೆಗಳಿಗೆ ಹೊಸ ರೀತಿಯ ತರಬೇತಿಯನ್ನು ಕೊಡಿಸಲು ಕರ್ನಾಟಕ ಕ್ರಿಕೆಟ್ ಸಂಸ್ಥೆ ಏನಾದರೂ ಯೋಜನೆಗಳನ್ನು ಹಾಕಿಕೊಂಡಿದೆಯಾ? ಗೊತ್ತಿದ್ದವರು ತಿಳಿಸಬೇಕು.Anonymousnoreply@blogger.com