tag:blogger.com,1999:blog-35286152.post6426171485070700716..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ಎರಡು ಕಡಲತೀರಗಳುರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger13125tag:blogger.com,1999:blog-35286152.post-30146001856230174932008-07-07T22:57:00.000+05:302008-07-07T22:57:00.000+05:30ಅನ್ನಪೂರ್ಣ,ನಿಮ್ಮ ಆ ಬ್ಲಾಗ್ ಲೇಖನವನ್ನು ಎಂದೋ ಓದಿದ್ದೇನೆ....ಅನ್ನಪೂರ್ಣ,<BR/>ನಿಮ್ಮ ಆ ಬ್ಲಾಗ್ ಲೇಖನವನ್ನು ಎಂದೋ ಓದಿದ್ದೇನೆ. ಅಂತರ್ಜಾಲದಲ್ಲಿ ನಾನು ಓದುವುದೇ ಪ್ರಯಾಣ/ಚಾರಣ ಸಂಬಂಧಿತ ಲೇಖನಗಳು. ಹಾಗಿರುವಾಗ ಆ ಲೇಖನವನ್ನು ಓದದೇ ಇರುಉತೇನೆಯೇ...ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-85661072965186114362008-07-01T00:49:00.000+05:302008-07-01T00:49:00.000+05:30Rajesh,Naanoo hogidde ee jagagalige 2006 ralli. Ni...Rajesh,<BR/>Naanoo hogidde ee jagagalige 2006 ralli. Nijakkoo bahala sundaravaada jaagagalu...<BR/>blog nalli ee nenapannilisiddene, neevu bahusha odirutteeri...Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-35286152.post-53629712774463673602008-06-29T17:12:00.000+05:302008-06-29T17:12:00.000+05:30ರಾಘವೇಂದ್ರ,ಕಾಡುಹರಟೆಯಲ್ಲಿ ಓದಿದೆ. ಚೆನ್ನಾಗಿತ್ತು ಬೀಚ್ ಟ...ರಾಘವೇಂದ್ರ,<BR/>ಕಾಡುಹರಟೆಯಲ್ಲಿ ಓದಿದೆ. ಚೆನ್ನಾಗಿತ್ತು ಬೀಚ್ ಟ್ರೆಕ್.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-36163457617024983232008-06-27T11:33:00.000+05:302008-06-27T11:33:00.000+05:30Hi Rajesh, Nemma anubhava nangu mathu nanna gelaya...Hi Rajesh, <BR/><BR/>Nemma anubhava nangu mathu nanna gelayarigu saha agidye. Nanna obba gelaya santhosh na blog attach madideni. nodi<BR/>http://kaaduharate.blogspot.com/raghavendra C.V.https://www.blogger.com/profile/13969898491254072239noreply@blogger.comtag:blogger.com,1999:blog-35286152.post-28170874583124012762008-06-15T22:48:00.000+05:302008-06-15T22:48:00.000+05:30ತೇಜಸ್ವಿನಿ,ಅಭಿನಂದನೆ ತುಂಬಾ ದೊಡ್ಡ ಮಾತು. ಈ ರೀತಿಯ ಸ್ನೇಹ...ತೇಜಸ್ವಿನಿ,<BR/>ಅಭಿನಂದನೆ ತುಂಬಾ ದೊಡ್ಡ ಮಾತು. ಈ ರೀತಿಯ ಸ್ನೇಹಭರಿತ ಅಸೂಯೆಗೆ ನನ್ನಲ್ಲಿ ಸ್ವಾಗತವಿದೆ.<BR/><BR/>ಅರವಿಂದ್ ಮತ್ತು ವಿಕಾಸ್,<BR/>ಸಮಯ ಸಿಕ್ಕಾಗ ಭೇಟಿ ನೀಡುವಿರಂತೆ. ಒಂದು ದಿನದ ಮಟ್ಟಿಗೆ ಸೋಮಾರಿಯಂತೆ ಕಾಲ ಕಳೆಯಲು ಯೋಗ್ಯ ಸ್ಥಳ.<BR/><BR/>ಅಮರ್,<BR/>ಉಷ್ಣ ಸ್ಥಾವರಕ್ಕೆ ಪ್ರಬಲ ಸ್ಥಳೀಯ ವಿರೋಧವಿದೆ. ಪರಿಸರವಾದಿಗಳೂ ವಿರೋಧಕ್ಕೆ ದನಿಗೂಡಿಸಿದ್ದಾರೆ. ಹಿಂದಿನ ಸರಕಾರದ ಪೂರ್ಣ ಪ್ರಯತ್ನದ ಬಳಿಕವೂ ಕೆಲಸ ಮುಂದೆ ಸಾಗಲಿಲ್ಲ. ಸ್ಥಳೀಯ ಸಚಿವರೂ ಯೋಜನೆಯನ್ನು ವಿರೋಧಿಸುತ್ತಾ ಬಂದಿರುವುದರಿಂದ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಆದರೆ ಈಗ ಅಂಕೋಲಾ ಕ್ಷೇತ್ರ ಮಾಯವಾಗಿ ಕಾರವಾರಕ್ಕೆ ಸೇರಿಕೊಂಡಿದೆ. ಅಂಕೋಲಾದ ಮಾಜಿ ಶಾಸಕರು (ಕಾಗೇರಿ) ಶಿರಸಿಗೆ ವಲಸೆ ಹೋಗಿ ಅಲ್ಲಿ ಆರಿಸಿ ಬಂದಿದ್ದಾರೆ. ಇವರು ಈ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಿ ಸ್ಥಳೀಯರ ವಿಶ್ವಾಸ ಗಳಿಸಿದ್ದರು. ಕಾರವಾರದಲ್ಲಿ ಗೆದ್ದಿರುವ ಅಸ್ನೋಟಿಕರ್ ಕಾರವಾರ ಬಂದರಿನಲ್ಲಿ ಅದಿರು ಹಣ ಗಳಿಸುವುದರಲ್ಲೇ ಮಗ್ನನಾಗಿದ್ದಾನೆಯೇ ಹೊರತು ಕಾರವಾರ ಪಟ್ಟಣದಾಚೆ ಏನಿದೆ ಏನಾಗುತ್ತಿದೆ ಎಂಬ ಪರಿವೆಯೇ ಇಲ್ಲದವನಾಗಿದ್ದಾನೆ. ಈತನಿಂದ ಉಷ್ಣ ಸ್ಥಾವರ ವಿರೋಧಿಗಳಿಗೆ ಬೆಂಬಲ ದೊರಕುವುದು ಸಂಶಯ. ಕಾದು ನೋಡಬೇಕಷ್ಟೆ.<BR/><BR/>ಶ್ರೀಕಾಂತ್,<BR/>ಉಡುಪಿಯಿಂದ ಕದಲುವ ಮುನ್ನ ಭೇಟಿ ನೀಡಲು ಪ್ರಯತ್ನಿಸಿ.<BR/><BR/>ರಾಧಿಕಾ,<BR/>"ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಬಂದ ನನಗೆ, ಎಲ್ಲಿ ಬರವಣಿಗೆ ಸತ್ತು ಹೋಗುತ್ತದೋ ಅನಿಸಿ ಬ್ಲಾಗು ಬರೆಯಲು ಶುರು ಮಾಡಿದೆ" - ಈ ಸಾಲು ಓದಿ ಬಹಳ ಸಂತೋಷವಾಯಿತು. ಬರವಣಿಗೆಯ ಚಟವನ್ನು ಬಿಡಲು ಮನಸಾಗುವುದಿಲ್ಲವಲ್ಲವೇ? ಬರೆಯುತ್ತಾ ಇದ್ದರೆ ಮಾತ್ರ ಬರವಣಿಗೆ ಜೀವಂತವಾಗಿರುವುದು ಎಂಬ ಮಾತು ಸತ್ಯ. ನಿಮ್ಮ ಮೊದಲ ಬರಹ ಬಹಳ ಚೆನ್ನಾಗಿದೆ. ಸಮಯ ಸಿಕ್ಕಾಗ ಬರೆಯುತ್ತಾ ಇರಿ.<BR/><BR/>ರಾಕೇಶ್,<BR/>ಥ್ಯಾಂಕ್ಸ್ ಮಾರಾಯ.... <BR/><BR/>ವೇಣು,<BR/>ನಿಶಾನೆ! ಯಾವಾಗ ಹೋಗುವುದೋ ಏನೋ... ನೋಡೋಣ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-8330364642078844002008-06-13T14:35:00.000+05:302008-06-13T14:35:00.000+05:30ರಾಜೇಶ್,ಮುಂದೆಂದಾದರೂ ನಿಶಾನೆಗೆ ಹೋಗುವ ನಂಗೂ ಹೇಳಿ :)ರಾಜೇಶ್,<BR/>ಮುಂದೆಂದಾದರೂ ನಿಶಾನೆಗೆ ಹೋಗುವ ನಂಗೂ ಹೇಳಿ :)VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-35286152.post-75544478455268082722008-06-13T13:31:00.000+05:302008-06-13T13:31:00.000+05:30Tumba chennagide....Tumba chennagide....Rakesh Hollahttps://www.blogger.com/profile/07026360929259311903noreply@blogger.comtag:blogger.com,1999:blog-35286152.post-73981146533318893342008-06-11T21:02:00.000+05:302008-06-11T21:02:00.000+05:30ನಿಮ್ಮ ಬ್ಲಾಗು ತುಂಬ ಚೆನ್ನಾಗಿದೆ. ಮುದ್ರಣ ಮಾಧ್ಯಮದಿಂದ ದೃ...ನಿಮ್ಮ ಬ್ಲಾಗು ತುಂಬ ಚೆನ್ನಾಗಿದೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಬಂದ ನನಗೆ, ಎಲ್ಲಿ ಬರವಣಿಗೆ ಸತ್ತು ಹೋಗುತ್ತದೋ ಅನಿಸಿ ಬ್ಲಾಗು ಬರೆಯಲು ಶುರು ಮಾಡಿದೆ. ಆದರೆ, ಮಾಧ್ಯಮ ಜಗತ್ತಿಗೆ ಬಂದ ಮೇಲೆ ಎಲ್ಲೋ ಆಗೊಮ್ಮೆ ಈಗೊಮ್ಮೆ ಮಾತ್ರ ಚಾರಣ ಭಾಗ್ಯ ಸಿಗುತ್ತಿದೆ. ನಿಮ್ಮ ಬ್ಲಾಗು ಈಗ ನನ್ನ ಆ ಕೊರತೆಯನ್ನೂ ನೀಗಿಸುತ್ತಿದೆ. ಒಳ್ಳೆ ಪ್ರಯತ್ನ. ಬರೆಯುತ್ತಿರಿ.<BR/>- ರಾಧಿಕಾರಾಧಿಕಾ ವಿಟ್ಲhttps://www.blogger.com/profile/12598682915333839170noreply@blogger.comtag:blogger.com,1999:blog-35286152.post-69953704862103206512008-06-11T19:15:00.000+05:302008-06-11T19:15:00.000+05:30ನೀವು ಹೇಳಿರುವ ಜಾಗಗಳೆಲ್ಲಾ ನನಗೆ ಹೊಸತು. ಆದಷ್ಟು ಬೇಗ ಒಮ್...ನೀವು ಹೇಳಿರುವ ಜಾಗಗಳೆಲ್ಲಾ ನನಗೆ ಹೊಸತು. ಆದಷ್ಟು ಬೇಗ ಒಮ್ಮೆ ಹೋಗಿ ಬರಬೇಕು.Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-35286152.post-55543904443888192822008-06-10T20:23:00.000+05:302008-06-10T20:23:00.000+05:30ತಡದಿ ಉಷ್ಣ ಸ್ಥಾವರದ ಬಗ್ಗೆ ವರುಷದ ಹಿಂದೆ ಪತ್ರಿಕೆಗಳಲ್ಲಿ ...ತಡದಿ ಉಷ್ಣ ಸ್ಥಾವರದ ಬಗ್ಗೆ ವರುಷದ ಹಿಂದೆ ಪತ್ರಿಕೆಗಳಲ್ಲಿ ವರದಿಯಾದಾಗ ಬೆಲೆಕಾನಕ್ಕೆ ಭೇಟಿಕೊಡಬೇಕೆಂದು ಅಂದುಕೊಂಡಿದ್ದೆವು...ಇನ್ನೂ ಕಾಲಕೂಡಿ ಬಂದಿಲ್ಲ ನೋಡಿ. ಉಷ್ಣ ಸ್ಥಾವರದ ವಿಚಾರ ಎಲ್ಲಿಗೆ ಬಂದು ಮತ್ತೆ ಅದರ ಬಗ್ಗೆ ವರದಿಗಳಿಲ್ಲ.<BR/><BR/>"ನಿಸರ್ಗ" ದಲ್ಲಿ ಕಾಳಿನದಿಯ ಬಗೆಗಿನ ನಿಮ್ಮ ಬರಹ ಓದಿದೆ... ಚನ್ನಾಗಿದೆ.<BR/>-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-35286152.post-65213984112407945032008-06-10T18:08:00.000+05:302008-06-10T18:08:00.000+05:30ಪುಣ್ಯ ಸಾರ್ ನಿಮ್ದು. ಇಂತಹ ಸುಂದರ ಜಾಗಗಳಿಗೆಲ್ಲಾ ಹೋಗ್ತೀರ...ಪುಣ್ಯ ಸಾರ್ ನಿಮ್ದು. ಇಂತಹ ಸುಂದರ ಜಾಗಗಳಿಗೆಲ್ಲಾ ಹೋಗ್ತೀರ. ನಾವು ಹೋಗಬೇಕು ಅಂದ್ರೂ ಆಗೋಲ್ಲ :(<BR/><BR/>ನಿರ್ಜನ ಬೀಚಿನ ಅನುಭವ.. ಆಹ್ !ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-35286152.post-38637838647254356042008-06-10T17:48:00.000+05:302008-06-10T17:48:00.000+05:30ನಿಮ್ಮ ಲೇಖನ ಓದುತ್ತಿದ್ದ ಹಾಗೆ ಅಲ್ಲಿಗೆ ಹೋಗಬೇಕು ಅನ್ನಿಸ್...ನಿಮ್ಮ ಲೇಖನ ಓದುತ್ತಿದ್ದ ಹಾಗೆ ಅಲ್ಲಿಗೆ ಹೋಗಬೇಕು ಅನ್ನಿಸ್ತಾ ಇದೆ!!Aravind GJhttps://www.blogger.com/profile/13407465585269521044noreply@blogger.comtag:blogger.com,1999:blog-35286152.post-38738637478541445242008-06-09T15:32:00.000+05:302008-06-09T15:32:00.000+05:30ರಾಜೇಶ್ ಅವರೆ,ಇಂತಹ ಸುಂದರ ಪ್ರದೇಶಗಳ ಪರಿಚಯ ಹಾಗೂ ಚಿತ್ರಗಳ...ರಾಜೇಶ್ ಅವರೆ,<BR/><BR/>ಇಂತಹ ಸುಂದರ ಪ್ರದೇಶಗಳ ಪರಿಚಯ ಹಾಗೂ ಚಿತ್ರಗಳನ್ನು ನೀಡುತ್ತಿರುವ ನಿಮ್ಮನ್ನು ಅಭಿನಂದಿಸಬೇಕೋ ಇಲ್ಲಾ ನಾನು ಹೋಗಲಾಗದುದಕ್ಕೆ ಪರಿತಪಿಸಬೇಕೋ ತಿಳಿಯದಾಗಿದೆ. ಸ್ವಲ್ಪ ಅಸೂಯೆಯೂ ಮೂಡಿತು..;-)ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com